ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ | Information about the royal families of Karnataka in Kannada

Join Telegram Group Join Now
WhatsApp Group Join Now

ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ Information about the royal families of Karnataka Karnatakada Rajamanetanagala bagge Mahithi in Kannada

ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ

Information about the royal families of Karnataka in Kannada
ಕರ್ನಾಟಕದ ರಾಜಮನೆತನಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ರಾಜಮನೆತನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಶಾತವಾಹನರು (ಕ್ರಿ.ಪೂ.235 – ಕ್ರಿ.ಶ.220) :

  • ಸ್ಥಾಪಕರು : ಸಿಮುಖ
  • ರಾಜಲಾಂಛನ : ವರುಣ
  • ರಾಜಧಾನಿ : ಪೈಠಾಣ ಅಥವಾ ಪ್ರತಿಷ್ಠಾನ
  • ಪ್ರಸಿದ್ದ ದೊರೆ : ಗೌತಮಿ ಪುತ್ರ ಶಾತಕರ್ಣಿ
  • ಕೊನೆಯ ದೊರೆ : ಯಜ್ಞಶ್ರೀ ಶಾತಕರ್ಣಿ

ಕದಂಬರು (ಕ್ರಿ.ಪೂ.345 – ಕ್ರಿ.ಶ.540) :

  • ಸ್ಥಾಪಕ : ಮಯೂರವರ್ಮ
  • ರಾಜಲಾಂಛನ : ಸಿಂಹ ಮತ್ತು ವಾನರ ಧ್ವಜ
  • ರಾಜಧಾನಿ : ಬನವಾಸಿ
  • ಪ್ರಸಿದ್ದ ದೊರೆ : ಕಾಕುತ್ಸ ವರ್ಮ
  • ಪ್ರಮುಖವಾದ ಶಾಸನ : ಹಲ್ಮಿಡಿ ಶಾಸನ
  • ಕೊನೆಯ ದೊರೆ : 2ನೇ ಕೃಷ್ಣ

ರಾಷ್ಟ್ರಕೂಟರು (ಕ್ರಿ.ಪೂ.753 – ಕ್ರಿ.ಶ.973) :

  • ಸ್ಥಾಪಕ : ದಂತಿದುರ್ಗ
  • ಮೂಲಪುರುಷ : 1ನೇ ಕರ್ಕ್‌
  • ರಾಜಧಾನಿಗಳು : ಎಲಿಚಪುರ, ಮಯೂರಬಂಡಿ ಮತ್ತು ಮಾನ್ಯಖೇಟ
  • ರಾಜಲಾಂಛನ : ಗರುಡ
  • ಪ್ರಸಿದ್ದ ದೊರೆ : 3ನೇ ಗೋವಿಂದ ಮತ್ತು ಅಮೋಘ ವರ್ಷ ನೃಪತುಂಗ
  • ಕೊನೆಯ ದೊರೆ : 2ನೇ ಕರ್ಕ್‌
  • ಪ್ರಮುಖ ಶಾಸನಗಳು : ದಿಂಡೋರಿ ಮತ್ತು ನವಸಾರಿ ಶಾಸನ 805ರ ಶಾಸನ ಸಂಜಾನ ಶಾಸನ ನೀಲಗುಂದ ಮತ್ತು ಶಿರೂರಿನ ಶಾಸನ.
  • ರಾಷ್ಟ್ರಕೂಟರ ಸಾಹಿತ್ಯ : ಶ್ರೀವಿಜಯ – ಕವಿರಾಜಮಾರ್ಗ, ಜಿನಸೇನ – ಪೂರ್ವ ಪುರಾಣ ಮತ್ತು ಜಯ ಧವಳ, ಶಿವಕೋಟ್ಯಾಚಾರ್ಯ – ವಡ್ಡಾರಾಧನೆ, ಗುಣಭದ್ರ – ಉತ್ತರ ಪುರಾಣ, ಪೊನ್ನ – ಶಾಂತಿ ಪುರಾಣ, ತ್ರೀವಿಕ್ರಮ – ನಳಚಂಪು, ಹಲಾಯುಧ – ಕವಿರಹಸ್ಯ ಮತ್ತು ಮೃತ ಸಂಜೀವಿನಿ.

ಬಾದಾಮಿ ಚಾಲುಕ್ಯರು :

  • ಸ್ಥಾಪಕರು : ಜಯಸಿಂಹ
  • ರಾಜಧಾನಿಗಳು : ಬಾದಾಮಿ/ವಾತಾಪಿ
  • ರಾಜಲಾಂಛನ : ಬಲಮುಖ ವರಾಹ
  • ಪ್ರಸಿದ್ದ ದೊರೆ : ಇಮ್ಮಡಿ ಪುಲಕೇಶಿ
  • ಕೊನೆಯ ದೊರೆ : 2ನೇ ಕೀರ್ತಿವರ್ಮ
  • ಪ್ರಮುಖ ಶಾಸನ : ಐಹೊಳೆ ಶಾಸನ, ಮಹಾಕೂಟ ಶಾಸನ, ಬಾದಾಮಿ ಬಂಡೆಗಲ್ಲು ಶಾಸನ, ಹೈದ್ರಾಬಾದ್‌ ಸ್ತಂಭ ಶಾಸನ, ಕಪ್ಪೆ ಅರಭಟ್ಟ ಶಾಸನ

ಕಲ್ಯಾಣ ಚಾಲುಕ್ಯರು :

  • ಸ್ಥಾಪಕ : 2ನೇ ತೈಲಪ
  • ರಾಜಲಾಂಛನ : ಬಲಮುಖ ವರಾಹ
  • ರಾಜಧಾನಿಗಳು : ಮಾನ್ಯಖೇಟ ಮತ್ತು ಕಲ್ಯಾಣ
  • ಪ್ರಸಿದ್ದ ದೊರೆಗಳು : 1ನೇ ಸೋಮೇಶ್ವರ, 6ನೇ ವಿಕ್ರಮಾದಿತ್ಯ
  • ಕೊನೆಯ ದೊರೆ : 4ನೇ ಸೋಮೇಶ್ವರ

ದ್ರಾರಸಮುದ್ರ ಹೊಯ್ಸಳರು :

  • ಸ್ಥಾಪಕ : ಸಳ
  • ಮಾರ್ಗದರ್ಶಕ : ಸುದಾತ್ತಚಾರ್ಯ
  • ರಾಜ ಲಾಂಛನ : ಸಳನು ಹುಲಿಯನ್ನು ಕೊಲ್ಲುತ್ತಿರುವ ದೃಶ್ಯ
  • ರಾಜಧಾನಿಗಳು : ಸೊಸೆವೂರು, ವೆಲಾಪುರ, ದ್ವಾರಸಮುದ್ರ
  • ಪ್ರಸಿದ್ದ ದೊರೆ : ವಿಷ್ಣುವರ್ಧನ
  • ಕೊನೆಯ ದೊರೆ : ವಿರೂಪಾಕ್ಷ ಬಲ್ಲಾಳ
  • ಪ್ರಮುಖ ದೇವಾಲಯ : ಬೇಲೂರು ಚೆನ್ನಕೇಶವ ದೇವಾಲಯ
  • ಹೊಯ್ಸಳರ ಸಾಹಿತ್ಯ : ಜನ್ನ – ಯಶೋಧರ ಚರಿತೆ, ಹರಿಹರ – ರಗಳೆಗಳು, ಗಿರಿಜಾ ಕಲ್ಯಾಣ, ರಾಘವಾಂಕ – ಹರಿಶ್ಚಂದ್ರ ಕಾವ್ಯ, ಚಾಮರಸ – ಪ್ರಭುಲಿಂಗ ಲೀಲೆ, ರಾಜಾದಿತ್ಯ – ಕ್ಷೇತ್ರಗಣಿತ ಮತ್ತು ವ್ಯವಹಾರ ಗಣಿತ

ವಿಜಯನಗರ ಸಾಮ್ರಾಜ್ಯ(1336 – 1646) :

  • ಸ್ಥಾಪಕರು : ಹಕ್ಕ ಮತ್ತು ಬುಕ್ಕ
  • ಮಾರ್ಗದರ್ಶಕರು : ವಿದ್ಯಾರಣ್ಯರು
  • ಪ್ರಸಿದ್ದ ದೊರೆ : ಕೃಷ್ಣದೇವರಾಯ
  • ಕೊನೆಯ ದೊರೆ : 3ನೇ ಶ್ರೀರಂಗ
  • ರಾಜಲಾಂಛನ : ಎಡಮುಖ ವರಾಹ
  • ರಾಜಧಾನಿಗಳು : ಆನೆಗೊಂದಿ, ಹಂಪಿ, ಪೆನುಗೊಂಡ

ಬಹುಮನಿ ಸಾಮ್ರಾಜ್ಯ(1347 – 1527) :

  • ಸ್ಥಾಪಕ : ಅಲ್ಲಾವುದ್ದೀನ್‌ ಹಸನ್‌ ಗಂಗೂ ಬಹುಮನ್‌ ಷಾ
  • ಮೂಲ ಹೆಸರು : ಜಫರ್‌ ಖಾನ್‌

ಬಿಜಾಪುರದ ಆದಿಲ್‌ ಷಾಹಿ :

  • ಸ್ಥಾಪಕ : ಯುಸೂಫ್‌ ಆದಿಲ್‌ ಷಾಹಿ
  • ಈತ ಸರ್ವಧರ್ಮ ಸಹಿತಷ್ಣಾ ವ್ಯಕ್ತಿಯಾಗಿದ್ದನು.
  • 1510 ಪೋರ್ಚುಗೀಸರು ಈತನಿಂದ ಗೋವಾ ವಶಪಡಿಸಿಕೊಂಡರು.

ಮೈಸೂರಿನ ಒಡೆಯರು (1399 – 1947) :

  • ಸ್ಥಾಪಕರು : ಯದುರಾಯ ಮತ್ತು ಕೃಷ್ಣರಾಯ
  • ರಾಜಧಾನಿಗಳು : ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು
  • ರಾಜಲಾಂಛನ : ಗಂಡ ಬೇರುಂಡ
  • ಒಡೆಯರು ಮೂಲತಃ : ದ್ವಾರಕೆಯವರು

ಗಂಗರು :

  • ಸ್ಥಾಪಕರು : ದಡಿಗ ಅಥವಾ ಮಾಧವ
  • ಮಾರ್ಗದರ್ಶಕರು : ಸಿಂಹನಂದಿ
  • ಪ್ರಸಿದ್ದ ದೊರೆ : ದುರ್ವಿನೀತ
  • ಕೊನೆಯ ದೊರೆ : ರಕ್ಕಸಗಂಗ
  • ರಾಜಲಾಂಛನ : ಮದಗಜ
  • ರಾಜ್ಯಧ್ವಜ : ಪಿಂಚಾಧ್ವಜ
  • ರಾಜಧಾನಿಗಳು : ಕೊಲ್ಹಾರ, ತಲಕಾಡು, ಮಾಕುಂದ, ಮನ್ನೆಪುರ

FAQ :

ಶಾತವಾಹನರ ಸ್ಥಾಪಕ ಯಾರು?

ಸಿಮುಖ

ರಾಷ್ಟ್ರಕೂಟರ ಲಾಂಛನ ಯಾವುದು?

ಗರುಡ

ಇತರೆ ವಿಷಯಗಳು :

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

Join WhatsApp Join Telegram

ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.